- Видео 11 229
- Просмотров 13 866 081
Spandana TV l ಸ್ಪಂದನ ಟಿವಿ
Индия
Добавлен 16 авг 2012
'Spandana' a name with the objective to 'Respond' launched itself on Feb 24.2012 & is now making a mark in a unique way in the districts of Dakshina Kannada, Udupi, Chikmagalur & Shivamogga districts. The main motive of Spandana TV was to break the concept of 'Local' and become 'Glocal' i.e. work like any other satellite tv channel and take local news to the global level. With the right combination of News and Entertainment Spandana today is the leading 'infotainment' channel
The Characteristics of Spandana TV Channel are:
1)\tThe concept of 'Regional' Channel's existence
2)\tExploring at the 'Regional' level
3)\tQuality / Clarity
With stingers spread across the coverage area Spandana TV network is strong to give up to date news inputs on minute to minute basis. There are plans to connect the channel to other districts in the coming days...
The Characteristics of Spandana TV Channel are:
1)\tThe concept of 'Regional' Channel's existence
2)\tExploring at the 'Regional' level
3)\tQuality / Clarity
With stingers spread across the coverage area Spandana TV network is strong to give up to date news inputs on minute to minute basis. There are plans to connect the channel to other districts in the coming days...
ಕ್ರೀಡಾಪಟು ಎಂ.ಆರ್. ಪೂವಮ್ಮ ಅವರಿಗೆ ಗೌರವ ಸಮ್ಮಾನ ಕಾರ್ಯಕ್ರಮ
ಒಲಿಂಪಿಕ್ ಕ್ರೀಡೆಯಲ್ಲಿ ಮೂರು ಬಾರಿ ದೇಶವನ್ನು ಪ್ರತಿನಿಧಿಸಿರುವ ಹೆಮ್ಮೆಯ ಕ್ರೀಡಾಪಟು ಎಂ.ಆರ್. ಪೂವಮ್ಮ ಅವರಿಗೆ ಗೌರವ ಸಮ್ಮಾನ ಕಾರ್ಯಕ್ರಮ ಶನಿವಾರ ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ನಡೆಯಿತು.ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತಾಡಿದ ರೇಷ್ಮಾ ಉಳ್ಳಾಲ್ ಅವರು, ?ಒಲಿಂಪಿಕ್ ನಲ್ಲಿ ಪಾಲ್ಗೊಳ್ಳುವುದೇ ಒಂದು ದೊಡ್ಡ ಸಾಧನೆ. ಈ ಬಾರಿ ಪದಕ ವಿಜೇತರಷ್ಟೇ ಕುಸ್ತಿಪಟು ವಿನೇಶ್ ಪೊಗಟ್ ಅವರ ಸಾಧನೆಯೂ ಗಮನಾರ್ಹವಾದುದು. ಎಂ.ಆರ್. ಪೂವಮ್ಮ ಅವರ ಕ್ರೀಡಾ ಜೀವನದ ಕುರಿತು ನಾವೆಲ್ಲರೂ ಅರಿತುಕೊಳ್ಳಬೇಕಿದೆ. ವಿದ್ಯಾರ್ಥಿಗಳು ಎಳವೆಯಲ್ಲೇ ಕ್ರೀಡಾಸ್ಫೂರ್ತಿಯನ್ನು ಹೊಂದಿರಬೇಕು? ಎಂದರು.
ಬಳಿಕ ಮಾತಾಡಿದ ಎಂ.ಆರ್. ಪೂವಮ್ಮ ಅವರು, ?ನಾನು ಆರನೇ ಕ್ಲಾಸ್ ನಲ್ಲಿದ್ದಾಗಲೇ ಕ್ರೀಡೆಯ ಬಗ್ಗೆ ಆಸಕ್ತಿ ಹೊಂದಿದ್ದೆ. ಎಲ್ಲ ಕ್ರೀಡೆಗಳಲ್ಲಿ ತೊಡಗಿಕೊಳ್ಳುತ್ತಿದ್ದೆ. ನನ್ನ ತಂದೆ ಬಜ್ಪೆ ಏರ್ ಪೋರ್ಟ್ ನಲ್ಲಿ ಉದ್ಯೋಗದಲ್ಲಿದ್ದ ಕಾರಣ ನನಗೆ ಅಲ್ಲಿ ಗ್ರೌಂಡ್ ಸಾಕಾಗುತ...
ಬಳಿಕ ಮಾತಾಡಿದ ಎಂ.ಆರ್. ಪೂವಮ್ಮ ಅವರು, ?ನಾನು ಆರನೇ ಕ್ಲಾಸ್ ನಲ್ಲಿದ್ದಾಗಲೇ ಕ್ರೀಡೆಯ ಬಗ್ಗೆ ಆಸಕ್ತಿ ಹೊಂದಿದ್ದೆ. ಎಲ್ಲ ಕ್ರೀಡೆಗಳಲ್ಲಿ ತೊಡಗಿಕೊಳ್ಳುತ್ತಿದ್ದೆ. ನನ್ನ ತಂದೆ ಬಜ್ಪೆ ಏರ್ ಪೋರ್ಟ್ ನಲ್ಲಿ ಉದ್ಯೋಗದಲ್ಲಿದ್ದ ಕಾರಣ ನನಗೆ ಅಲ್ಲಿ ಗ್ರೌಂಡ್ ಸಾಕಾಗುತ...
Просмотров: 18
Видео
ಶ್ರೀ ಶಿವಸುಜ್ಞಾನ ತೀರ್ಥ ಮಹಾಸ್ವಾಮೀಜಿಯವರ ೪೨ನೇ ಚಾತುರ್ಮಾಸ್ಯ ವೃತಾಚರಣೆ
Просмотров 12919 часов назад
ವಿಶ್ವಕರ್ಮ ಜಗದ್ಗುರು ಪೀಠ ಅರೆಮಾದನಹಳ್ಳಿಯ ಪೀಠಾಧಿಶರಾದ ಶ್ರೀ ಶಿವಸುಜ್ಞಾನ ತೀರ್ಥ ಮಹಾಸ್ವಾಮೀಜಿಯವರ ೪೨ನೇ ಚಾತುರ್ಮಾಸ್ಯ ವೃತಾಚರಣೆ ಜುಲೈ ೨೧ ರಿಂದ ಸಪ್ಟೆಂಬರ್ ೧೮ ರ ತನಕ ಕಜ್ಕೆ ಶಾಖಾ ಮಠದಲ್ಲಿ ನಾಡಿನ ನಾನಾ ಭಾಗದ ಶಿಷ್ಯವೃಂದದವರಿAದ ಪ್ರತೀದಿನ ಗುರು ಪಾದುಕಾ ಪೂಜೆ ನಾನಾ ನಾನಾ ಧಾರ್ಮಿಕ ಕಾರ್ಯಕ್ರಮದೊಂದಿಗೆ ಜರುಗುತ್ತಿದೆ. ಈ ಸಂದರ್ಬ ಶ್ರೀಗಳು ಮಾತನಾಡಿ ಈ ವರ್ಷ ಇಲ್ಲಿ ಭೂಗತವಾಗಿದ್ದ ಸಾನ್ಯಧ್ಯದಲ್ಲಿ ನೂಥನವಾಗಿ ನಿರ್ಮಾಣಗೊಂಡು ಪ್ರತಿಷ್ಠಾಪನೆಗೊಂಡ ಶ್ರೀ ಅನ್ನಪೂರ್ಣೇಶ್ವರೀ ದೇವಸ್...
ಹತ್ಯೆಗೊಳಗಾಗಿದ್ದ ಮಹಿಳೆಯ ಅಂತ್ಯಸAಸ್ಕಾರವು ಇಂದ್ರಾಳಿಯ ಹಿಂದು ರುದ್ರಭೂಮಿಯಲ್ಲಿ ರವಿವಾರ ನಡೆಯಿತು
Просмотров 12519 часов назад
ಹತ್ಯೆಗೊಳಗಾಗಿದ್ದ ಮಹಿಳೆಯ ಅಂತ್ಯಸAಸ್ಕಾರವು ಇಂದ್ರಾಳಿಯ ಹಿಂದು ರುದ್ರಭೂಮಿಯಲ್ಲಿ ರವಿವಾರ ನಡೆಯಿತು. ಮೃತ ಮಹಿಳೆ ಜಯಶ್ರೀ (೩೧ ವ) ಸಾಲಿಗ್ರಾಮದ ಕಾರ್ಕಡದಲ್ಲಿ ವಾಸವಾಗಿದ್ದರು. ಶುಕ್ರವಾರ ಪತಿ ಕಿರಣ್ ಉಪಾಧ್ಯಾಯರಿಂದ ಹತ್ಯೆಯಾಗಿದ್ದಳು. ವಿಷಯ ತಿಳಿದು ಜಯಶ್ರೀಯ ಸಹೋದರರು, ಸಂಬAಧಿಕರು ಬೀದರಿನ ದೋಣಾಪುರದಿಂದ ಮಣಿಪಾಲದ ಶವ ಪರೀಕ್ಷಾ ಕೇಂದ್ರಕ್ಕೆ ಬಂದಿದ್ದರು. ಪೋಲಿಸರು ಶವಮಹಜರು, ಮರಣೋತ್ತರ ಪರೀಕ್ಷೆ, ವಿಚಾರಣೆ, ಮೊದಲಾದ ಕಾನೂನು ಪ್ರಕ್ರಿಯೆಗಳು ನಡೆದ ಬಳಿಕ ಶವವನ್ನು ಸಂಬAಧಿಕರಿಗೆ ಒಪ್...
ಅತ್ಯಾಚಾರ ಎಸಗಿದ ಕೃತ್ಯದಲ್ಲಿ ಶಾಮೀಲಾಗಿರುವ ಎಲ್ಲಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ವಿಶ್ವ ಹಿಂದೂಪರಿಷತ್
Просмотров 5919 часов назад
ಕುಕ್ಕುಂದೂರು ಅಯ್ಯಪ್ಪ ನಗರ ಗರಡಿ ಬಳಿ ಪರಿಶಿಷ್ಟ ಪಂಗಡದ ಯುವತಿಯನ್ನು ಕೆಲ ದುಷ್ಕರ್ಮಿಗಳು ಪುಸಲಾಯಿಸಿ, ಮಾದಕ ವಸ್ತು ಒತ್ತಾಯಪೂರ್ವಕವಾಗಿ ಸೇವಿಸುವಂತೆ ಮಾಡಿ ಸಾಮೂಹಿಕ ಅತ್ಯಾಚಾರ ಎಸಗಿದ ಕೃತ್ಯದಲ್ಲಿ ಶಾಮೀಲಾಗಿರುವ ಎಲ್ಲ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ವಿಶ್ವ ಹಿಂದೂ ಪರಿಷತ್ ರಾಜ್ಯ ಸಂಚಾಲಕ ಸುನಿಲ್ ಕೆ ಅರ್ ಹೇಳಿದರು. ಅವರು ನಗರದ ಹೋಟೆಲ್ ಪ್ರಕಾಶ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ಕಾರ್ಕಳದ ಜನತೆ ಶಾಂತಿ ಪ್ರಿಯರಾಗಿದ್ದ...
ಯುವತಿಯನ್ನು ಅಪಹರಿಸಿ ಅತ್ಯಾಚಾರ ಎಸಗಿರುವ ಪ್ರಕರಣಕ್ಕೆ ಸಂಬAಧಿಸಿ ಮುಸ್ಲಿಂ ಸಂಘಟನೆಯಿAದ ಪತ್ರಿಕಾಗೋಷ್ಟಿ
Просмотров 3119 часов назад
ಕಾರ್ಕಳದಲ್ಲಿ ಶುಕ್ರವಾರ ಸಂಜೆ ಯುವತಿಯನ್ನು ಅಪಹರಿಸಿ ಅತ್ಯಾಚಾರ ಎಸಗಿರುವ ಪ್ರಕರಣಕ್ಕೆ ಸಂಬAಧಿಸಿ ಮುಸ್ಲಿಂ ಸಂಘಟನೆಯಿAದ ಕಾರ್ಕಳದ ಪ್ರಕಾಶ್ ಇಂಟರ್ನಾ್ಯಷನಲ್ ಹೋಟೆಲ್ನಲ್ಲಿ ಪತ್ರಿಕಾಗೋಷ್ಠಿ ನಡೆಯಿತು.ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಮೊಹಮ್ಮದ್ ಶರೀಪ್, ಪ್ರಕರಣಕ್ಕೆ ಸಂಬAದಿಸಿ ಈಗಾಗಲೇ ಆರೋಪಿ ಅಲ್ತಾಫ್ ಬಂಧನವಾಗಿದೆ. ಇಂತಹ ಅಮಾನವೀಯ ಕೃತ್ಯಕ್ಕೆ ನಾಗರೀಕ ಸಮುದಾಯ ಹೊಣೆಗಾರರಲ್ಲ. ಅಲ್ತಾಫ್ ಓರ್ವ ನಾಮಧಾರಿ ಮುಸ್ಲಿಂ, ಜೀವನದಲ್ಲಿ ಯಾವತ್ತೂ ಮಸೀದಿ ಬಾಗಿಲು ನೋಡಿದವನಲ್ಲ. ಪ್...
ಕಂಚಿನಡ್ಕದ ಟೋಲ್ ಪ್ರದೇಶದಲ್ಲಿ ಶನಿವಾರ ಬೃಹತ್ ಪ್ರತಿಭಟನೆ ನಡೆಯಿತು.
Просмотров 320 часов назад
ಪಡುಬಿದ್ರಿ ಇಲ್ಲಿನ ಕಂಚಿನಡ್ಕದಲ್ಲಿ ರಾಜ್ಯ ಸರಕಾರ ನಿರ್ಮಿಸಲು ಉದ್ದೇಶಿಸಿರುವ ಟೋಲ್ ಸಂಗ್ರಹಣಾ ಕೇಂದ್ರವನ್ನು ಶಾಶ್ವತವಾಗಿ ರದ್ದುಗೊಳಿಸಬೇಕೆಂದು ಒತ್ತಾಯಿಸಿ ಪ್ರಸ್ತಾವಿತ ಕಂಚಿನಡ್ಕದ ಟೋಲ್ ಪ್ರದೇಶದಲ್ಲಿ ಶನಿವಾರ ಬೃಹತ್ ಪ್ರತಿಭಟನೆ ನಡೆಯಿತು. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಅಪರ ಜಿಲ್ಲಾಧಿಕಾರಿ ಮಮತಾ ದೇವಿ, ಕಾಪು ತಹಶೀಲ್ದಾರ್ ಡಾ. ಪ್ರತಿಭಾ ಆರ್ ರವರ ಮೂಲಕವಾಗಿ ಜಿಲ್ಲಾಡಳಿತ ಮತ್ತು ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.ಹೋರಾಟ ಸಮಿತಿ ಅಧ್ಯಕ್ಷ ಸುಹಾಸ್ ಹೆಗ್ಡೆ ನಂದಳಿಕೆ ಮಾತನಾಡಿ, ತಾ...
Karnataka's Best Dancer│MAHA YUDDHA│ROUND 3│Episode - 02
Просмотров 3112 часа назад
Karnataka's Best Dancer│ಕರ್ನಾಟಕಾಸ್ ಬೆಸ್ಟ್ ಡ್ಯಾನ್ಸರ್ MAHA YUDDHA│ಮಹಾ ಯುದ್ಧ ROUND 3│Episode - 02 @spandanahdtv #spandana #spandanatv #spandananews #karnatak'sbestdancer #KBD #dance #dancers #mangalore #udupi #karnatakaelection2023
ಅನರ್ಕಲಿ ತುಳು ಸಿನಿಮಾ ಕರಾವಳಿಯಾದ್ಯಂತ ತೆರೆಗೆ
Просмотров 72 часа назад
ಅನರ್ಕಲಿ ತುಳು ಸಿನಿಮಾ ಕರಾವಳಿಯಾದ್ಯಂತ ತೆರೆಗೆ ಲಕುಮಿ ಸಿನಿ ಕ್ರಿಯೇಷನ್ ಮತ್ತು ಲೋ ಬಜೆಟ್ ಪ್ರೊಡಕ್ಷನ್ ನಿರ್ಮಾಣದಲ್ಲಿ ಹರ್ಷಿತ್ ಸೊಮೇಶ್ವರ ನಿರ್ದೇಶನದಲ್ಲಿ ತಯಾರಾದ "ಅನರ್ ಕಲಿ" ತುಳು ಸಿನಿಮಾದ ಉದ್ಘಾಟನಾ ಕಾರ್ಯಕ್ರಮ ಶುಕ್ರವಾರ ಭಾರತ್ ಸಿನಿಮಾಸ್ ನಲ್ಲಿ ನಡೆಯಿತು "ಅನರ್ ಕಲಿ" ಸಿನಿಮಾ ಒಂದೇ ಹಂತದಲ್ಲಿ 18 ದಿನಗಳ ಕಾಲ ಚಿತ್ರೀಕರಣ ನಡೆದಿತ್ತು
ಬ್ರಹ್ಮಾವರ: ದಿವಂಗತ ನಟ ಸುನೀಲ್ ಮನೆಯ ಬಳಿ ದಿನವೂ ಕಂಬಳ
Просмотров 272 часа назад
ಬ್ರಹ್ಮಾವರ: ದಿವಂಗತ ನಟ ಸುನೀಲ್ ಮನೆಯ ಬಳಿ ದಿನವೂ ಕಂಬಳ
ಅಡ್ಡೂರು ಸೇತುವೆ ಪರಿಶೀಲನೆಗಾಗಿ ಜಿಲ್ಲಾಧಿಕಾರಿ ಮುಲ್ಲೆöÊ ಮುಗಿಲನ್ ಅವರು ಬೇಟಿ
Просмотров 102 часа назад
ಅಡ್ಡೂರು ಸೇತುವೆ ಪರಿಶೀಲನೆಗಾಗಿ ಜಿಲ್ಲಾಧಿಕಾರಿ ಮುಲ್ಲೆöÊ ಮುಗಿಲನ್ ಅವರು ಬೇಟಿ
ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಅಧಿಕಾರಿಗಳ ಜೊತೆ ಭೇಟಿ ನೀಡಿ ಪರಿಶೀಲನೆ
Просмотров 142 часа назад
ಸ್ಟೇಟ್ಬ್ಯಾಂಕ್ನ ಬೀದಿಬದಿ ವ್ಯಾಪಾರಿಗಳ ವಲಯಕ್ಕೆ ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಅಧಿಕಾರಿಗಳ ಜೊತೆ ಭೇಟಿ ನೀಡಿ ಪರಿಶೀಲನೆ
ಮಂಗಳೂರು ಕ್ರೆöÊಸ್ತ ಧರ್ಮಕ್ಷೇತ್ರದ ಸ್ತಿçà ಮಹಿಳೆಯರ ಮೇಲಿನ ದೌರ್ಜನ್ಯ ಖಂಡಿಸಿ ಪ್ರತಿಭಟನೆ
Просмотров 4002 часа назад
ಮಂಗಳೂರು ಕ್ರೆöÊಸ್ತ ಧರ್ಮಕ್ಷೇತ್ರದ ಸ್ತಿçà ಮಹಿಳೆಯರ ಮೇಲಿನ ದೌರ್ಜನ್ಯ ಖಂಡಿಸಿ ಪ್ರತಿಭಟನೆ
ಗಂಡ ಮತ್ತು ಹೆಂಡತಿ ನಡುವೆ ಜಗಳ
Просмотров 422 часа назад
ಗಂಡ ಮತ್ತು ಹೆಂಡತಿ ನಡುವೆ ಜಗಳ ಪತಿಯೇ ಪತ್ನಿಯನ್ನು ಕೊಲೆಗೈದಿರುವುದು
ಕಾರ್ಕಳ ಯುವತಿ ಅತ್ಯಾಚಾರ ಪ್ರಕರಣ
Просмотров 622 часа назад
ಕಾರ್ಕಳ ಯುವತಿ ಅತ್ಯಾಚಾರ ಪ್ರಕರಣ ನೊಂದ ಯುವತಿಗೆ ಆರೋಪಿತನಾದ ಅಲ್ತಾಫ್ ಸುಮಾರು ಮೂರು ತಿಂಗಳಿAದ ಮೂಲಕ ಪರಿಚಯ ಅಲ್ತಾಫ್ ಡ್ರಿಂಕ್ಸ್ ನಲ್ಲಿ ಬೇರೆ ಏನೋ ಮಿಕ್ಸ್ ಮಾಡಿ, ನನಗೆ ಕುಡಿಸಿ ನನ್ನನ್ನು ಅತ್ಯಾಚಾರವ್ಯಸಗಿದ್ದಾನೆ ಎಂದು ದೂರಿದ್ದು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ
Daasa Sankeerthana│ದಾಸ ಸಂಕೀರ್ತನ│ಮಾ.ಪರ್ಜನ್ಯ ಕೆ.ರಾವ್
Daasa Sankeerthana│ದಾಸ ಸಂಕೀರ್ತನ│ಮಾ.ಪರ್ಜನ್ಯ ಕೆ.ರಾವ್
Kavi Samaya│ಕವಿ ಸಮಯ│Episode 47│Shubhalaxmi R Nayak│ಶುಭಲಕ್ಷ್ಮಿ ಅರ್ .ನಾಯಕ್
Просмотров 6824 часа назад
Kavi Samaya│ಕವಿ ಸಮಯ│Episode 47│Shubhalaxmi R Nayak│ಶುಭಲಕ್ಷ್ಮಿ ಅರ್ .ನಾಯಕ್
ಪ್ರತಿಭಟನಾ ಸಭೆಯಲ್ಲಿ ಪೊಲೀಸರಿಗೆ ಶಾಸಕ ಭರತ್ ಶೆಟ್ಟಿ ವಾರ್ನಿಂಗ್
Просмотров 474 часа назад
ಪ್ರತಿಭಟನಾ ಸಭೆಯಲ್ಲಿ ಪೊಲೀಸರಿಗೆ ಶಾಸಕ ಭರತ್ ಶೆಟ್ಟಿ ವಾರ್ನಿಂಗ್
ಬಂಟ್ವಾಳ ಪುರಸಭಾ ಅಧ್ಯಕ್ಷರಾಗಿ ಕಾಂಗ್ರೆಸ್ ಸದಸ್ಯ ವಾಸು ಪೂಜಾರಿ ಲೊರೆಟ್ಟೋ ಅವರು ಆಯ್ಕೆಯಾಗಿದ್ದಾರೆ
Просмотров 294 часа назад
ಬಂಟ್ವಾಳ ಪುರಸಭಾ ಅಧ್ಯಕ್ಷರಾಗಿ ಕಾಂಗ್ರೆಸ್ ಸದಸ್ಯ ವಾಸು ಪೂಜಾರಿ ಲೊರೆಟ್ಟೋ ಅವರು ಆಯ್ಕೆಯಾಗಿದ್ದಾರೆ
ಪೊಳಲಿಯಿಂದ ಅಡ್ಡೂರುವರೆಗೆ ಉಚಿತ ಬಸ್ ವ್ಯವಸೆ
Просмотров 244 часа назад
ಪೊಳಲಿಯಿಂದ ಅಡ್ಡೂರುವರೆಗೆ ಉಚಿತ ಬಸ್ ವ್ಯವಸೆ
ಕಂಚಿನಡ್ಕ ಟೋಲ್ ಗೇಟ್ ರದ್ದು- ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಭರವಸೆ
Просмотров 404 часа назад
ಕಂಚಿನಡ್ಕ ಟೋಲ್ ಗೇಟ್ ರದ್ದು- ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಭರವಸೆ
ನಂತೂರು ವೃತ್ತ ರಸ್ತೆ ಅಗಲೀಕರಣ ಪೂರ್ವ ಹಂತದ ಕಾಮಗಾರಿ ಪರಿಶೀಲಿಸಿದ ಸಂಸದ ಕ್ಯಾ. ಚೌಟ
Просмотров 484 часа назад
ನಂತೂರು ವೃತ್ತ ರಸ್ತೆ ಅಗಲೀಕರಣ ಪೂರ್ವ ಹಂತದ ಕಾಮಗಾರಿ ಪರಿಶೀಲಿಸಿದ ಸಂಸದ ಕ್ಯಾ. ಚೌಟ
ಅಪರಿಚಿತ ಶವದ ವಾರಸುದಾರರು ಸಂಪರ್ಕಿಸದೆ ಇರುವುದರಿಂದ, ನಿತ್ಯಾನಂದ ಒಳಕಾಡುವರ ನೇತ್ರತ್ವದಲ್ಲಿ ಅಂತ್ಯಸAಸ್ಕಾರ
Просмотров 754 часа назад
ಅಪರಿಚಿತ ಶವದ ವಾರಸುದಾರರು ಸಂಪರ್ಕಿಸದೆ ಇರುವುದರಿಂದ, ನಿತ್ಯಾನಂದ ಒಳಕಾಡುವರ ನೇತ್ರತ್ವದಲ್ಲಿ ಅಂತ್ಯಸAಸ್ಕಾರ
ಅಮೇರಿಕಾದ ಚಿಕಾಗೋದಲ್ಲಿ ಕನ್ನಡಿಗ ರಾಕೇಶ್ ಭಟ್
Просмотров 124 часа назад
ಅಮೇರಿಕಾದ ಚಿಕಾಗೋದಲ್ಲಿ ಕನ್ನಡಿಗ ರಾಕೇಶ್ ಭಟ್
ಮಂಗಳೂರು: ಆಗೋಸ್ಟ್ 23 ರಂದು "ಅನರ್ಕಲಿ" ತುಳು ಸಿನಿಮಾ ತೆರೆಗೆ
Просмотров 259 часов назад
ಮಂಗಳೂರು: ಆಗೋಸ್ಟ್ 23 ರಂದು "ಅನರ್ಕಲಿ" ತುಳು ಸಿನಿಮಾ ತೆರೆಗೆ
ಬ್ರಹ್ಮಶ್ರೀ ನಾರಾಯಣ ಗುರುಗಳ 170 ನೇ ಜಯಂತಿ
Просмотров 149 часов назад
ಬ್ರಹ್ಮಶ್ರೀ ನಾರಾಯಣ ಗುರುಗಳ 170 ನೇ ಜಯಂತಿ
ಬಾಂಗ್ಲಾದೇಶದಲ್ಲಿ ಅನ್ಯ ಧರ್ಮಿಯರಿಂದ ಹಿಂದೂಗಳ ಮೇಲೆ ದೌರ್ಜನ್ಯ
Просмотров 109 часов назад
ಬಾಂಗ್ಲಾದೇಶದಲ್ಲಿ ಅನ್ಯ ಧರ್ಮಿಯರಿಂದ ಹಿಂದೂಗಳ ಮೇಲೆ ದೌರ್ಜನ್ಯ
ಇದ್ದರೆ ಇಂತಹ ಮಕ್ಕಳಿರಬೇಕು
🙏🙏ಇಬಾಲಕರಿಗೆ ದೇವರು ಹೀಗೆದಯವಿರಲಿ
ತುಂಬಾ ಚೆನ್ನಾಗಿ ಹಾಡಿದ್ದೀರಿ, ಜೈ ಶ್ರೀರಾಮ🎉🎉
Super voice
Namma rajyada ashtigalu
🙏🙏🙏🙏🙏
😢😢😢😢🙏🙏🙏🙏
❤❤❤❤❤🎉veryverygoodvoiceallofthebestsongs🎉good
Akka . Tangin diar. Chinnadanta bhajani. Devaru nimage hege. Mundudale
ಮನೆ ಯಲ್ಲಿ. ಈ. ರೀತಿ. ಪ್ರತಿ ದಿನ ರೊಡಿಸಿಕೊಂಡರೆ. ಒಳ್ಳೆಯ ದು
Modlu neevu kannada dalli mathnadi sir
🙏🙏🙏ಸುಫರ🙏🙏
ಶ್ರೀರಾಮ. ಶ್ರೀರಾಮ. ಶ್ರೀರಾಮ.
Super bor
ಚೆನ್ನಾಗಿ ಮೂಡಿ ಬಂದಿದೆ
🙏🥰
👍
Hello Mam, Congratulations stay safe
Vishaya gothaguvaga late aythu namege tumba tanks. 😢😢😢
Subbakka ♥️💐🙏
ಮನದಾಳದ ಮಾತು.ಸತತ ಪರಿಶ್ರಮ ಮೆಚ್ಚಲೇಬೇಕು.ಇಂಗ್ಲಿಷ್ ಉಪನ್ಯಾಸಕಿಯಾಗಿ ಕನ್ನಡ ಬರಹ ಹಾಗೂ ಕನ್ನಡ ಸಾಹಿತ್ಯವನ್ನು ಅಧ್ಯಯನ ಮಾಡುವ ಪ್ರವೃತ್ತಿ ಮೆಚ್ಚುವಂತಹದ್ದು.ಜೀವನ ಅನುಭವವನ್ನು ದಾಖಲಿಸಿಕೊಳ್ಳುವದು ಹಾಗೂ ಅದನ್ನು ಇತರರೊಂದಿಗೆ ಬೆರೆತು ಹಂಚಿಕೊಳ್ಳುವ ಹಾಗೂ ಸಮಾಜ ಪರಿವರ್ತನೆಯಲ್ಲಿ ಕವನಗಳು ಹಾಗೂ ಬರಹಗಳು ಮಾರ್ಗದರ್ಶನ ನೀಡಬೇಕು. ಶುಭಲಕ್ಷ್ಮಿ ನಾಯಕರ ಬರಹಗಳು ಈ ದಿಶೆಯಲ್ಲಿ ಸಾಗುತ್ತಿದೆ ಅನಿಸುತ್ತಿದೆ.ಇವರ ಸಾಹಿತ್ಯ ಪ್ರಕಟಣೆಗಳು ಮುಂದುವರೆಯಲಿ.ಶುಭಾಶಯಗಳು.
🙏🙏ಹಿಗೆನಿಮೈಲೣರಮೇಲೆಗಜಾನನಕೣಪೆಇರಲಿ
🎉🎉
🎉
ಅದ್ಭುತ ಕಲಾವಿದ 💐❤️
❤️
God bless your family 🙏
❤❤❤
ನಿಮ್ಮ ಭಜನೆಬಹಳಸುಂದರ ನಮಗೆಬಹಳಇಸಟಾಆಗಿದೆ
🙏🙏supar
Congratulations, Great job
Devaru. Nemma. Sangavannu. Hege. Anandadenda. Mundudale.
🙏🙏supara
ನಮ್ ಕುಂದಾಪುರ....... 💞💞
🙏nemma namasmaraneyannu esstu keledaru sakaguvadella supar supar supar🙏
❤supperr bro👌👌👌
🙏🏻🙏🏻🙏🏻
Very nice program Prema madam🌹🌹
❤ꜱᴜᴩᴇʀ❤
ಜೈ ಕನ್ನಡ 💛♥️ಜೈ ಕರ್ನಾಟಕ
E makkalege devaru hege munde varesale🙏
🙏🙏supara
Supar
🙏🙏supar
ಕರ್ನಾಟಕ ರತ್ನಗಳು.❤
ಧನ್ಯವಾದಗಳು 🙏🙏🙏
ಯಾಶಿರ್ ನನ್ನ favorite. ತಿಳಿಯಾದ ನವಿರಾದ ಹಾಸ್ಯ. ಯಾರಿಗೂ ಬೇಸರವಾಗುವಂತಹದ್ದಲ್ಲ.
ಚೆನ್ನಾಗಿದೆ ಮೇಡಂ. ನನಗೂ ಕನ್ನಡ ಅಂದ್ರೆ ತುಂಬಾ ಇಷ್ಟ. ಇನ್ನೂ ಎತ್ತರಕ್ಕೆ ಏರಿ ಎಂದು ಹಾರೈಸುತ್ತೇನೆ 🌹🌹
❤
ಶುಭವಾಗಲಿ ಸರ್ 💐🙌👏
🙏💐
🕉️🙌🏼🕉️
ತುಂಬಾ ಚೆನ್ನಾಗಿ ಭಕ್ತಿಪೂರ್ವಕವಾಗಿ ಹಾಡಿದ್ದಿರಿ ಸೂಪರ್ ❤
Thank you so much 🙏🙏